Advertisement

ರಫೇಲ್‌: ಚುನಾವಣೆ ನಂತರ ವಿಚಾರಣೆ ನಡೆಸಿ

08:20 AM Oct 31, 2018 | Karthik A |

ಹೊಸದಿಲ್ಲಿ: ಇದೇ ಮೊದಲ ಬಾರಿಗೆ ಎನ್‌ಡಿಎ ಸರಕಾರದ ವಿರುದ್ಧ ರಫೇಲ್‌ ಒಪ್ಪಂದ ಸಂಬಂಧ ಪಿಐಎಲ್‌ ಸಲ್ಲಿಸಿರುವ ವಕೀಲರು, ಮಂಗಳವಾರ ಮಧ್ಯಂತರ ಅರ್ಜಿ ಸಲ್ಲಿಸಿದ್ದು, 5 ರಾಜ್ಯಗಳ ಚುನಾವಣೆ ಮುಗಿದ ಬಳಿಕವೇ ತಮ್ಮ ಪಿಐಎಲ್‌ ಅನ್ನು ವಿಚಾರಣೆ ನಡೆಸಿ ಎಂದು ಕೋರಿದ್ದಾರೆ. ಅದು ರಾಜಕೀಯ ಪ್ರೇರಿತ ಅರ್ಜಿ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರು ಈ ಕೋರಿಕೆ ಸಲ್ಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next