Advertisement

Rabkavi-Banhatti ಮೋದಿ ಪ್ರಧಾನಿ; ಹರಕೆ ತೀರಿಸಿದ ಅಭಿಮಾನಿ

06:27 PM Jun 17, 2024 | Team Udayavani |

ರಬಕವಿ-ಬನಹಟ್ಟಿ : ಮೂರನೇಯ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಲಿ ಎಂದು ಮೂರು ಲೋಕದ ಒಡೆಯ ಬಬಲಾದಿ ಸದಾಶಿವ ಅಜ್ಜನಿಗೆ ಹರಕೆ ಹೊತ್ತಿದ್ದ ಮೋದಿಜಿ ಅಪ್ಪಟ ಅಭಿಮಾನಿ ಭಾಜಪಾ ಬಾಗಲಕೋಟ ಜಿಲ್ಲಾ ಒಬಿಸಿ ಕಾರ್ಯದರ್ಶಿ ಶಿವಾನಂದ ಗಾಯಕವಾಡ ಅವರು ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದರು.

Advertisement

ಈ ವೇಳೆ ಮಾತನಾಡಿದ ಶಿವಾನಂದ ಗಾಯಕವಾಡ, ಬಲಿಷ್ಠ ಭಾರತ ಕಟ್ಟುವ ನಿಟ್ಟಿನಲ್ಲಿ ನಾವು ಸದಾ ಮೋದಿಗೆ ಬೆಂಬಲವಾಗಿ ನಿಲ್ಲುತ್ತೇವೆ. ಮುಂಬರುವ 5 ವರ್ಷ ಕಾಲ ಮೋದಿಜಿ ಅವರ ಆಡಳಿತಕ್ಕೆ ಮತ್ತಷ್ಟು ಶಕ್ತಿ ಸಿಗಲಿ ಎಂದು ಬಬಲಾದಿ ಅಜ್ಜನಲ್ಲಿ ಕೇಳಿಕೊಂಡೆವು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next