Advertisement

ಉಪರಾಷ್ಟ್ರಪತಿ ನಾಯ್ಡು ಭೇಟಿಯಾದ ಪಿ.ವಿ.ಸಿಂಧು

06:00 AM Dec 25, 2018 | |

ತೆಲಂಗಾಣ: ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಸೋಮವಾರ ತೆಲಂಗಾಣದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾದರು. ಈ ವೇಳೆ ಬಿಡಬ್ಲೂéಎಫ್ ವಿಶ್ವ ಟೂರ್‌ ಫೈನಲ್ಸ್‌ ಪ್ರಶಸ್ತಿ ಗೆದ್ದ ಸಿಂಧು ಸಾಧನೆಗಾಗಿ ವೆಂಕಯ್ಯ ನಾಯ್ಡು
ಅಭಿನಂದಿಸಿದರು.

Advertisement

ದೇಶಕ್ಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪದಕ ತರುವಂತಾಗಲಿ ಎಂದು ಹಾರೈಸಿದರು. ಸಿಂಧು ಚೀನಾದಲ್ಲಿ ನಡೆದಿದ್ದ ವಿಶ್ವ ಕೂಟದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಜಪಾನಿನ ನಜೋಮಿ ಒಕುಹರಾ ಅವರನ್ನು 21-19, 21-17 ಗೇಮ್‌ಗಳ ಅಂತರದಿಂದ ಸೋಲಿಸಿ ಮಹಿಳಾ ಸಿಂಗಲ್ಸ್‌ ಪ್ರಶಸ್ತಿ ಗೆದ್ದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next