Advertisement

Puttur: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು

08:04 PM Sep 19, 2024 | Team Udayavani |

ಪುತ್ತೂರು: ಚಾಲಕನ ನಿದ್ರೆಯ ಮಂಪರಿನ ಕಾರಣ ನಿಯಂತ್ರಣ ತಪ್ಪಿದ ಆಮ್ನಿ ಕಾರೊಂದು ಚರಂಡಿಗೆ ಉರುಳಿದ ಘಟನೆ ತಿಂಗಳಾಡಿ ಸಮೀಪದ ನೆಕ್ಕಿಲು ಬಳಿ ಬೆಳಗಿನ ಜಾವ 7.30ಕ್ಕೆ ಸಂಭವಿಸಿದೆ.

Advertisement

ಕಾರಿನಲ್ಲಿ ಚಾಲಕ ರಫೀಕ್‌ ಮಾತ್ರ ಇದ್ದು ಅಪಾಯದಿಂದ ಪಾರಾಗಿದ್ದಾರೆ. ಅವರು ತಿಂಗಳಾಡಿಯಿಂದ ರೆಂಜಲಾಡಿಗೆ ತೆರಳುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next