Advertisement

ಪುಟ್ಟರಂಗ ಶೆಟ್ಟಿ ರಾಜೀನಾಮೆ ಅಗತ್ಯವಿಲ್ಲ: ಡಿಕೆಶಿ 

05:37 AM Jan 07, 2019 | Harsha Rao |

ಬೆಂಗಳೂರು: ಆಪ್ತ ಸಹಾಯಕನ ಬಳಿ ಹಣ ದೊರೆತ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತ ನಾಡಿದ ಅವರು ವಿಧಾನಸೌಧದ ಒಳಗೆ ಯಾರೋ ಹಣ ತೆಗೆದು ಕೊಂಡು ಹೋದರೆ, ಅದನ್ನು ಪುಟ್ಟರಂಗ ಶೆಟ್ಟಿ ಹೆಸರಿಗೆ ಜೋಡಿಸುವುದು ಸರಿಯಲ್ಲ. ಬಿಜೆಪಿಯವರಿಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರನ್ನು ದೂರುವುದೇ ಕೆಲಸವಾಗಿದೆ. ಪುಟ್ಟರಂಗ ಶೆಟ್ಟಿ ಯವರು ಬಿಜೆಪಿಯವರ ರೀತಿ ಚೆಕ್‌ನಲ್ಲಿ  ಹಣ ಪಡೆದುಕೊಂಡಿಲ್ಲ. ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next