Advertisement

ಶ್ರೀರಂಗಪಟ್ಟಣದಲ್ಲಿ ಅಪ್ಪು ಪುಣ್ಯ ಸ್ಮರಣೆ

03:07 PM Nov 30, 2021 | Team Udayavani |

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ದ ಖಾಸಗಿ ಬಸ್ ನಿಲ್ದಾಣದಲ್ಲಿ ಅಂಗಡಿಹೋಟೆಲ್  ವರ್ತಕರು,ಟೆಂಪೋ ಮಾಲೀಕರು ಸೇರಿದಂತೆ ಇತರ ಅಭಿಮಾನಿಗಳ ನೇತೃತ್ವದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ತಿಂಗಳ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು.

Advertisement

ಅಪ್ಪು ಭಾವಚಿತ್ರವಿರಿಸಿ ಅಪ್ಪುವಿಗೆ ಇಷ್ಟವಾದ ಅಡಿಗೆ  ಮಾಡಿ ಹೆ ಡೆಇಟ್ಟು ವಿಶೇಷ ಪೂಜೆ ಸಲ್ಲಿಸಿದರು

ಜಯರಾಮ್, ಮುರುಳಿ ಸ್ನೇಹಿತರ ಬಳಗ ಸೇರಿದಂತೆ ಇತರ ಹಲವಾರು ಸ್ನೇಹಿತರು ನೂರಾರು ಅಭಿಮಾನಿಗಳು ಭಾಗವಹಿಸಿದರು  ಪರಿಸರ ರಮೇಶ್ ತಂಡದಿಂದ ಗಾಯನ ಕಾರ್ಯಕ್ರಮ ಆಯೋಜಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next