Advertisement

ಪುಣೆ ಬಂಟರ ಸಂಘದಿಂದ ಯೋಧನಿಗೆ ಗೌರವ

02:07 PM Jul 03, 2018 | |

ಪುಣೆ: ಕಾರ್ಗಿಲ್‌ ಯುದ್ಧದಲ್ಲಿ ಭಾಗ ವಹಿಸಿ ಮೂರು ದಿನಗಳ ಕಾಲ ಕಂದಕದಲ್ಲಿದ್ದು ಬದುಕುಳಿದ ತನ್ನೆರಡೂ ಕಾಲುಗಳ ಬಲ ಕಳೆದು ಕೊಂಡ ಯೋಧ ಶಾಮರಾಜ್‌ ಎಡನೀರ್‌ ಇವರನ್ನು  ಜೂ. 30 ರಂದು ಪುಣೆ ಬಂಟರ ಭವನದಲ್ಲಿ ಪುಣೆ ಬಂಟರ ಸಂಘದ ವತಿಯಿಂದ ಗೌರವಿಸಲಾಯಿತು.

Advertisement

ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಶಾಲು ಹೊದೆಸಿ, ವೀಲ್‌ ಚೇರ್‌ನಲ್ಲಿ ಕುಳಿತಿದ್ದ ಯೋಧನನ್ನು ಗೌರವಿಸಿದರು. ಪದ್ಮನಾಭ ಶೆಟ್ಟಿ, ತಾರಾನಾಥ ರೈ ಮೇಗಿನಗುತ್ತು, ಜಯ ಶೆಟ್ಟಿ ಮಿಯ್ನಾರು, ರೋಹಿತ್‌ ಶೆಟ್ಟಿ ನಗ್ರಿಗುತ್ತು, ಪ್ರವೀಣ್‌ ಶೆಟ್ಟಿ ಹಾಗೂ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. 

ಚಿತ್ರ :ಕಿರಣ್‌ ಬಿ ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next