Advertisement

ಪುಣೆ ಬಿಲ್ಲವ ಸಮಾಜ ಸೇವಾ ಸಂಘ: ಸ್ವಾತಂತ್ರ್ಯ ದಿನಾಚರಣೆ

01:37 PM Aug 18, 2021 | Team Udayavani |

ಪುಣೆ: ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಆ. 15ರಂದು ಪುಣೆ ಬಿಲ್ಲವ ಸಂಘವು ಭವನ ನಿರ್ಮಾಣಕ್ಕಾಗಿ ಅಂಬೆಗಾಂವ್‌ ಖುದ್‌ìನಲ್ಲಿ ಖರೀದಿಸಿದ ನೂತನ ಜಾಗದಲ್ಲಿ ನಡೆಯಿತು. ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್‌ ಪೂಜಾರಿ ಕಡ್ತಲ ಧ್ವಜಾರೋಹಣಗೈದು, ಧ್ವಜವಂದನೆ ಸ್ವೀಕರಿಸಿ ಶುಭ ಹಾರೈಸಿದರು.

Advertisement

ಇದನ್ನೂ ಓದಿ:ಶಿವಣ್ಣ ಲವ್‌ಸ್ಟೋರಿ ಮಾಡ್ತಾರೆ,ನಮ್ಗೆ ಲವ್‌ ಸ್ಟೋರಿ ಬರೆಯೋದನ್ನೇ ನಿಲ್ಲಿಸಿಬಿಟ್ಟಿದ್ದಾರೆ!

ಪುಣೆ ಬಿಲ್ಲವ ಸಂಘದ ಉಪಾಧ್ಯಕ್ಷ ಹಾಗೂ ಕಟ್ಟಡ ಸಮಿತಿಯ ಅಧ್ಯಕ್ಷ ಸಂದೇಶ್‌ ಪೂಜಾರಿ, ಶ್ಯಾಮ್‌ ಪೂಜಾರಿ, ಸುದೀಪ್‌ ಪೂಜಾರಿ ಮುನಿಯಾಲ್‌, ಚೇತನ್‌ ಕಲ್ಯಾ, ಶಿವಪ್ರಸಾದ್‌ ಪೂಜಾರಿ, ಭಾಸ್ಕರ್‌ ಪೂಜಾರಿ, ರಾಘು ಪೂಜಾರಿ, ದಯಾನಂದ ಪೂಜಾರಿ, ರಾಜೇಶ್‌ ಪೂಜಾರಿ, ಸತೀಶ್‌ ಪೂಜಾರಿ, ದನಂಜಯ್‌ ಪೂಜಾರಿ, ರವಿ ಪೂಜಾರಿ, ಹರೀಶ್‌ ಪೂಜಾರಿ, ಉಮೇಶ್‌ ಪೂಜಾರಿ, ಯಾದವ್‌ ಪೂಜಾರಿ, ಶಿವರಾಮ್‌ ಪೂಜಾರಿ, ಸುದೀಪ್‌ ಪೂಜಾರಿ ಅಂಬೆಗಾಂವ್‌, ಗಿರೀಶ್‌ ಪೂಜಾರಿ, ಸೂರ್ಯ ಪೂಜಾರಿ, ಶೇಖರ್‌ ಪೂಜಾರಿ ಕೊಥ್ರೋಡ್‌, ಗೀತಾ ಪೂಜಾರಿ, ನವಿತಾ ಪೂಜಾರಿ, ಅರುಣಾ ಪೂಜಾರಿ, ಲಕ್ಷ್ಮೀ ಕಲ್ಯಾ ಹಾಗೂ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಚಿತ್ರ-ವರದಿ :
ಹರೀಶ್‌ ಮೂಡಬಿದ್ರಿ ಪುಣೆ

Advertisement

Udayavani is now on Telegram. Click here to join our channel and stay updated with the latest news.

Next