Advertisement

ಪೊಲೀಸರ ಮಾನವೀಯತೆಗೆ ಸಾರ್ವಜನಿಕರ ಶ್ಲಾಘನೆ

02:28 PM Feb 11, 2021 | Team Udayavani |

ನೆಲಮಂಗಲ: ರಸ್ತೆ ಯ ನಡುವೆ ಕೆಟ್ಟು ನಿಂತ ಲಾರಿ ಯನ್ನು ಟ್ರಾಫಿಕ್‌ ಪೊಲೀ ಸರು ತಳ್ಳುವ ಮೂಲಕ ಚಾಲ ಕ ನಿಗೆ ಸಹಾಯ ಮಾಡಿ ಮಾನ ವೀ ಯತೆ ಮೆರೆದಿ ದ್ದಾ ರೆ. ನಗ ರದ ಸಮೀ ಪದ ರಾಷ್ಟ್ರೀಯ ಹೆದ್ದಾರಿ 48 ಹಾಗೂ 75ರ ಸಂಪ ರ್ಕ ಕಲ್ಪಿ ಸುವ ಕುಣಿ ಗ ಲ್‌ ಬೈ ಪಾ ಸ್‌ ನ ರಸ್ತೆಯ ನಡುವೆ ಚಲಿಸುತ್ತಿದ್ದ ಲಾರಿ ತಕ್ಷಣ ರಸ್ತೆ ನಡುವೆ ಸಮಸ್ಯೆ ಎದು ರಾಗಿ ನಿಂತ ಪರಿಣಾಮ ಟ್ರಾಫಿಕ್‌ ಜಾಮ್‌ ಉಂಟಾ ಗುತ್ತಿತ್ತು.

Advertisement

ಅನೇಕ ಬಾರಿ ಚಾಲಕ ಪ್ರಯತ್ನ ಮಾಡಿ ದರೂ ಲಾರಿ ಚಾಲುಗೊಳ್ಳದ ಕಾರಣ ಕರ್ತ ವ್ಯ ದ ಲ್ಲಿದ್ದ ಟ್ರಾಫಿಕ್‌ ಪೊಲೀ ಸರು ಲಾರಿ ಯನ್ನು ಗ್ಯಾರೇ ಜ್‌ ವ ರೆಗೂ ತಳ್ಳುವ ಮೂಲಕ ಲಾರಿ ಚಾಲಕನಿಗೆ ಸಹಾಯ ಮಾಡಿದ್ದಾರೆ.

ಇದನ್ನೂ ಓದಿ:ಕೋವಿಡ್ ಲಸಿಕೆ ಪಡೆದ ಪೊಲೀಸ್‌ ಅಧಿಕಾರಿಗಳು

ಟ್ರಾಫಿಕ್‌ ಜಾಮ್‌ ನಿಯಂತ್ರಣ ಮಾಡುವ ಜತೆ ಮಾನ ವೀ ಯತೆ ತೋರಿದ ಪೊಲೀ ಸ ರಿಗೆ ಸಾರ್ವ ಜ ನಿ ಕರು ಹಾಗೂ ವಾಹನ ಸವಾ ರರು ಶ್ಲಾ ಸಿದರು. ಪ್ರತ್ಯಕ್ಷದರ್ಶಿ ಶಿವ ಶಂಕರ್‌ ಮಾತ ನಾಡಿ, ಪೊಲೀ ಸರು ವಾಹನ ಸವಾ ರ ರಿಗೆ ಸಹಾಯ ಮಾಡಿರುವುದು ಉತ್ತಮ ಕೆಲ ಸ ವಾ ಗಿದೆ. ಪೊಲೀ ಸರು ಜನ ಸ್ನೇಹಿ ಎಂಬು ದಕ್ಕೆ ಉತ್ತಮ ಉದಾ ಹ ರ ಣೆಯ ದೃಶ್ಯ ವಿದ್ದು, ಮಾನ ವೀ ಯತೆ ಮೆರೆದ ಟ್ರಾಫಿಕ್‌ ಪೊಲೀಸರಿಗೆ ಧನ್ಯವಾದ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next