Advertisement

PSI Parashuram case: ಪ್ರಿಂಟರ್, ಲ್ಯಾಪ್ ಟಾಪ್ ವಶಕ್ಕೆ ಪಡೆದ ಸಿಐಡಿ ತಂಡ

02:18 PM Aug 08, 2024 | Team Udayavani |

ಯಾದಗಿರಿ: ನಗರ ಪೊಲೀಸ್ ಠಾಣೆ ಪಿಎಸ್ಐ ಪರಶುರಾಮ ಸಾವು ಪ್ರಕರಣ ಬೆನ್ನು ಹತ್ತಿದ ಸಿಐಡಿ‌ ತಂಡ ಗುರುವಾರ (ಆ.08) ನಗರದ ಡಿವೈಎಸ್ಪಿ ಕಚೇರಿಯಲ್ಲಿ ಮಹತ್ವದ ಮಾಹಿತಿ ಪಡೆದುಕೊಂಡರು.

Advertisement

ಸಿಐಡಿ ಡಿವೈಎಸ್ಪಿ ಪುನೀತ್ ನೇತೃತ್ವದ ತಂಡ ಪ್ರಿಂಟರ್, ಲ್ಯಾಪ್ ಟ್ಯಾಪ್ ಹಾಗೂ ಹ್ಯಾಂಡ್ ಕ್ಯಾಮರಾ ವಶಕ್ಕೆ ಪಡೆದು ಎಸ್‌ ಪಿ ಕಚೇರಿಗೆ ತೆರಳಿದರು.

ಪಿಎಸ್ಐ ಪರಶುರಾಮ ಸಾವಿನ ಪ್ರಕರಣದ‌ ತನಿಖೆಯಲ್ಲಿರುವ ಸಿಐಡಿ ತಂಡ ಕಳೆದ ಮೂರು ದಿನಗಳಿಂದ ಯಾದಗಿರಿ ನಗರದಲ್ಲೇ ಬೀಡು ಬಿಟ್ಟು ಮಾಹಿತಿ‌ ಕಲೆ ಹಾಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next