Advertisement
ವರ್ಧಮಾನ್ರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವ ಬಗ್ಗೆ ಪ್ರಾರ್ಥನೆ ಮಾಡಿದ ದೇಶದ ಜನರಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಸೆರೆಯಲ್ಲಿದ್ದರೂ ವಿಡಿಯೋದಲ್ಲಿ ಯೋಧ ನಂತೆಯೇ ಮಾತನಾಡಿದ್ದಾರೆ. ನೆರೆ ದೇಶದಲ್ಲಿ ಅಭಿನಂದನ್ಗೆ ಚಿತ್ರ ಹಿಂಸೆ ನೀಡುವುದಿಲ್ಲವೆಂಬ ವಿಶ್ವಾಸವಿದೆ ಎಂದೂ ಅವರು ಹೇಳಿದ್ದಾರೆ.
Advertisement
ಪುತ್ರನ ಬಗ್ಗೆ ಹೆಮ್ಮೆಯಿದೆ; ಸುರಕ್ಷಿತವಾಗಿ ಮರಳುವ ವಿಶ್ವಾಸವಿದೆ
12:30 AM Mar 01, 2019 | |
Advertisement
Udayavani is now on Telegram. Click here to join our channel and stay updated with the latest news.