Advertisement
ತಾಲೂಕಿನ ಮಾರಸಂದ್ರ ಸೇರಿ ಅನೇಕ ಗ್ರಾಮಗಳ ಗೋಮಾಳಗಳಿಗೆ ಅಕ್ರಮ ದಾಖಲೆ ಸೃಷ್ಟಿಸಿ ಪರಭಾರೆ ಮಾಡಿದ್ದು, ತಾಲೂಕಿನಾದ್ಯಂತ ರಾಜಕಾಲುವೆ ಮತ್ತು ಜಲ ಕಾಯಗಳ ಒತ್ತುವರಿಯಾಗಿದೆ. ತಾಲೂಕಿನ ಟೇಕಲ್ ಹೋಬಳಿಯ ಮರಲಹಳ್ಳಿಯ ದಲಿತ ಸಮುದಾಯಕ್ಕೆ ಸ್ಮಶಾನ ಭೂಮಿ ಮಂಜೂರು ಮಾಡುವುದು. ತಾಲೂಕು ಕಚೇರಿ ದಾಖಲೆಗಳಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು, ಪಟ್ಟಣದ ಡಾ. ಅಂಬೇಡ್ಕರ್ ಭವನದ ಉಳಿಕೆ ಕಾಮ ಗಾರಿ ಪೂರ್ಣ, ಸೂಕ್ತ ನಿರ್ವಹಣೆ ದಲಿತರ ಸಮಾರಂಭಗಳಿಗೆ ಒದಗಿಸುವುದು.
Advertisement
ಸಮಸ್ಯೆ ಪರಿಹರಿಸಲುಆಗ‹ಹಿಸಿ ಪ‹ತಿಭಟನೆ
04:19 PM Dec 12, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.