Advertisement

ಜಿಲ್ಲಾ ನ್ಯಾಯಾಧೀಶರ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

01:16 PM Feb 10, 2022 | Team Udayavani |

ಹಟ್ಟಿಚಿನ್ನದಗಣಿ: ರಾಯಚೂರು ಜಿಲ್ಲಾ ನ್ಯಾಯಾಧಿಧೀಶರನ್ನು ವಜಾಗೊಳಿಸಲು ಆಗ್ರಹಿಸಿ ಪ್ರಗತಿಪರ ಸಂಘಟನೆಗಳು ಸಮೀಪದ ವೀರಾಪೂರ ಗ್ರಾಮದಿಂದ ಗೆಜ್ಜಲಗಟ್ಟಾ ಗ್ರಾಮದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಲಿಂಗಸುಗೂರು ತಹಶೀಲ್ದಾರ್‌ ಮೂಲಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಮನವಿ ಸಲ್ಲಿಸಲಾಯಿತು.

Advertisement

ತಹಶೀಲ್ದಾರ್‌ ಪರವಾಗಿ ಆಗಮಿಸಿದ್ದ ಉಪತಹಶೀಲ್ದಾರ್‌ ರಂಗಪ್ಪ ನಾಯಕ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪುರು, ಮಹ್ಮದ್‌ ಹನೀಫ್‌, ನಿಂಗಪ್ಪ ಎಂ., ತಿಪ್ಪಣ್ಣ ನಿಲೋಗಲ್‌, ಶರಣಪ್ಪ ಸಾಲಿ, ಶಾಂತಕುಮಾರ್‌, ಬಸವರಾಜ್‌, ಹನುಮಂತ, ವಿನಯಕುಮಾರ್‌, ಅನಿಲ್‌ ಕುಮಾರ್‌, ಶಿವರಾಜ್‌ ಕಪಗಲ್‌, ನಾಗರಾಜ್‌ ಸೇರಿದಂತೆ ಗೆಜ್ಜಲಗಟ್ಟಾ ಪಿಡಿಒ ಅಮರಗುಂಡಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next