Advertisement

ಭಾರೀ ಮಳೆ: ಆಸ್ತಿ-ಅಪಾರ ಬೆಳೆ ನಷ್ಟ

06:44 PM Apr 24, 2021 | Team Udayavani |

ಹರಿಹರ: ತಾಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಮಳೆ ಮತ್ತುಭಾರೀ ಗಾಳಿಗೆ ಮನೆ ಅಂದಾಜು 4 ಲಕ್ಷ ರೂ. ಬೆಳೆ ನಷ್ಟವಾಗಿದೆಎಂದು ಎಂದು ತಹಸೀಲ್ದಾರ್‌ ಕೆ.ಬಿ.ರಾಮಚಂದ್ರಪ್ಪತಿಳಿಸಿದ್ದಾರೆ.

Advertisement

ಸಂಕ್ಲಿಪುರದ 50 ಎಕರೆ ಭತ್ತ ಸೇರಿದಂತೆ ತಾಲೂಕಿನವಿವಿಧೆಡೆ ಭತ್ತದ ಬೆಳೆ ನೆಲಕಚ್ಚಿದೆ. ಕೆಲವೆಡೆ ಕಾಳು ಕಟ್ಟುತ್ತಿದ್ದಬತ್ತ ನೆಲಸಮವಾಗಿದ್ದು, ಪ್ರಾಥಮಿಕ ಸಮೀಕ್ಷೆ ನಡೆಸಲಾಗುತ್ತಿದೆಎಂದರು.

ತಾಲೂಕಿನ ಜಿಗಳಿ ಹಾಗೂ ಹೊಸಹಳ್ಳಿಯಲ್ಲಿ ತಲಾಒಂದು ಮನೆಗಳು ಭಾಗಶಃ ಹಾನಿಯಾಗಿದ್ದು, ಅಂದಾಜು40 ಸಾವಿರ ನಷ್ಟವಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾ ಧಿಕಾರಿಗಳುಭೇಟಿ ನೀಡಿ ಸ್ಥಳ ಪರೀಶಿಲನೆ ಮಾಡಿ ವರದಿ ನೀಡಿದ್ದು, ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next