Advertisement

ಪ್ರೊ|ಡಾ|ಯುಎಸ್‌ ಕೃಷ್ಣ ನಾಯಕ್‌ಗೆ “ಜೀವಮಾನ ಸಾಧಕ ಪ್ರಶಸ್ತಿ’

02:57 AM Apr 18, 2019 | Sriram |

ಮಂಗಳೂರು: ಹೊಸದಿಲ್ಲಿಯಲ್ಲಿ ನಡೆದ “ನಾಲ್ಕನೇ ಉತ್ಕೃಷ್ಟ ದಂತ ವೈದ್ಯಕೀಯ ಕ್ಷಮತಾ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ದಂತ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಗಣನೀಯ ಕೊಡುಗೆಗಾಗಿ ಅತ್ತಾವರದ ನಾಯಕ್ಸ್‌ ಡೆಂಟಲ್‌ ಸ್ಪೆಶಾಲಿಟಿ ಕ್ಲಿನಿಕ್‌ ಆ್ಯಂಡ್‌ ಆಥೊìಡಾಂಟಿಕ್‌ ಸೆಂಟರ್‌ನ ಕನ್ಸಲ್ಟೆಂಟ್‌ ಆಥೊìಡಾಂಟಿಸ್ಟ್‌ ಮತ್ತು ಡೈರೆಕ್ಟರ್‌ ಹಾಗೂ ಎಬಿಎಸ್‌ಎಂಐಟಿಎಸ್‌ನ ಪ್ರಾಂಶುಪಾಲ ಮತ್ತು ಡೀನ್‌ ಪ್ರೊ| ಡಾ| ಯು ಎಸ್‌. ಕೃಷ್ಣ ನಾಯಕ್‌ ಅವರಿಗೆ “ಜೀವಮಾನ ಸಾಧಕ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

Advertisement

ಇಂಡಿಯನ್‌ ಡೆಂಟಲ್‌ ಅಸೋಸಿಯೇಶನ್‌ ಮತ್ತು ಇಂಡಿಯನ್‌ ಆಥೊìಡಾಂಟಿಕ್‌ ಸೊಸೈಟಿಯ ಮಾಜಿ ಅಧ್ಯಕ್ಷರೂ ಆಗಿರುವ ನಾಯಕ್‌ ಪಿಯರೆ ಫಾಚರ್ಡ್‌ ಅಕಾಡೆಮಿ ಮತ್ತು ಇಂಟರ್‌ನ್ಯಾಶನಲ್‌ ಕಾಲೇಜ್‌ ಆಫ್ ಡೆಂಟಿಸ್ಟ್ಸ್ ವಿಭಾಗ ನಾಲ್ಕರ ಚೇರ್‌ಮ್ಯಾನ್‌ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next