Advertisement
ಇದಕ್ಕೆ ಅಂಕಿ-ಅಂಶಗಳ ಸಮೇತ ಪ್ರತಿಕ್ರಿಯಿಸದ ಉ.ಪ್ರ. ಪೊಲೀಸರು, ಕಳೆದ ಎರಡು ವರ್ಷಗಳಲ್ಲಿ 9925 ಅಪರಾಧಿಗಳನ್ನು ಬಂಧಿಸಲಾಗಿದೆ ಮತ್ತು 81 ಜನರನ್ನು ಹತ್ಯೆಗೈಯಲಾಗಿದೆ. ಭದ್ರತಾ ಕಾಯ್ದೆ ಅಡಿ 200 ಕೋಟಿ ರೂ.ಆಸ್ತಿ ಜಪ್ತಿ ಮಾಡಲಾಗಿದೆ. ಡಕಾಯಿತಿ, ಕೊಲೆ, ಲೂಟಿ ಮತ್ತು ಅಪಹರಣ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆಯಾಗಿದೆ ಎಂದು ಹೇಳಿದ್ದಾರೆ. Advertisement
ಪ್ರಿಯಾಂಕಾ ಆರೋಪಕ್ಕೆ ಪೊಲೀಸರ ತಿರುಗೇಟು
02:01 AM Jun 30, 2019 | Sriram |
Advertisement
Udayavani is now on Telegram. Click here to join our channel and stay updated with the latest news.