Advertisement

ಕೊಣಾಜೆ: ಖಾಸಗಿ ಬಸ್‌ ಹರಿದು ಬೈಕ್‌ನಲ್ಲಿದ್ದ ವಿದ್ಯಾರ್ಥಿ ದುರ್ಮರಣ

09:54 AM Jun 14, 2019 | Team Udayavani |

ಮಂಗಳೂರು: ಕೊಣಾಜೆ ತಿಬ್ಲಪದವು ಬಳಿ ಗುರುವಾರ ಬೆಳಗ್ಗೆ ಖಾಸಗಿ ಬಸ್‌ ಢಿಕ್ಕಿಯಾದ ಪರಿಣಾಮ ಬೈಕ್‌ ಸವಾರನಾಗಿದ್ದ ವಿದ್ಯಾರ್ಥಿಯೊಬ್ಬ ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘ‌ಟನೆ ಸಂಭವಿಸಿದೆ.

Advertisement

ಮೃತ ವಿದ್ಯಾರ್ಥಿ ಬಂಟ್ವಾಳದ ಕೂರ್ನಾಡು ನಿವಾಸಿ ಹರ್ಷಿತ್‌ (20) ಎನ್ನುವವನಾಗಿದ್ದಾನೆ. ಹರೀಶ್‌ ಶೆಟ್ಟಿ ಎನ್ನುವವರ ಪುತ್ರ ಎಂದು ತಿಳಿದು ಬಂದಿದೆ.

ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಮಂಗಳೂರು ದಕ್ಷಿಣವಲಯ ಟ್ರಾಫಿಕ್‌ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next