Advertisement

ಪ್ರಧಾನಿ ‘ಪರೀಕ್ಷಾ ಪೇ ಚರ್ಚಾ’ಕ್ಕೆ ನವ್ಯಶ್ರೀ ಆಯ್ಕೆ

12:43 AM Jan 25, 2019 | |

ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ನವದೆಹಲಿಯಲ್ಲಿ ಜ.29ರಂದು ಪ್ರಧಾನಿ ಜತೆ ನಡೆಯುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ತಾಲೂಕಿನ ಆರ್‌.ಎಸ್‌.ನವ್ಯಶ್ರೀ ಆಯ್ಕೆಯಾಗಿದ್ದಾಳೆ. ತಾಲೂಕಿನ ದೇವರಗುಡಿಪಲ್ಲಿ ಆದರ್ಶ ವಿದ್ಯಾಲಯದಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ನವ್ಯಶ್ರೀ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಮುಖ್ಯಶಿಕ್ಷಕ ಎನ್‌.ವಿ.ಭೈರೆಡ್ಡಿ ಸೇರಿದಂತೆ ಶಾಲಾ ಬೋಧಕ ಸಿಬ್ಬಂದಿ ಅಭಿನಂದಿಸಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next