Advertisement

ಸುಳ್ಳಿನ ಮೊರೆಹೋದ ಪ್ರಧಾನಿ: ಕಾಂಗ್ರೆಸ್‌ ಆರೋಪ

03:02 AM May 01, 2019 | Team Udayavani |

ರಾಹುಲ್‌ಗೆ ನೋಟಿಸ್‌ ಜಾರಿ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ತಮ್ಮ ವೈಫ‌ಲ್ಯದಿಂದ ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಪ್ರಧಾನಿ ಮೋದಿ ಸುಳ್ಳಿನ ಮೊರೆ ಹೋಗುತ್ತಿದ್ದಾರೆ. ಹತಾಶ ಪ್ರಧಾನಿ ದಿನಕ್ಕೊಂದರಂತೆ ಸುಳ್ಳು ಆರೋಪಗಳನ್ನು ಮಾಡತೊಡಗಿದ್ದಾರೆ. ಅವರಿಗೆ ಸೋಲಿನ ಭಯ ಕಾಡತೊಡಗಿದೆ ಎಂದು ಆರೋಪಿಸಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next