Advertisement

ಹಂಪಿ ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಸೌಲಭ್ಯಕ್ಕೆ ಮನವಿ: ಮುತಾಲಿಕ್‌

03:07 AM Jul 30, 2020 | Hari Prasad |

ಹೊಸಪೇಟೆ: ಹನುಮ ಜನ್ಮಸ್ಥಳ ಹಂಪಿ ಅಂಜನಾದ್ರಿಯಿಂದ ರಾಮಜನ್ಮಭೂಮಿ ಅಯೋಧ್ಯೆಗೆ ನೇರ ರೈಲು ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದರು.

Advertisement

ನಗರದ ಚಿತ್ತವಾಡ್ಗಿಯಲ್ಲಿ ಬುಧವಾರ ಮಾತನಾಡಿದ ಅವರು, ರಾಮ ಹಾಗೂ ಹನುಮ ಸ್ನೇಹ ಸಂಬಂಧ ಪ್ರತೀಕವಾಗಿ ಅಂಜನಾದ್ರಿ ಪರ್ವತದ ಶಿಲೆಯನ್ನು (ಕಲ್ಲು) ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಅಡಿಪಾಯದಲ್ಲಿ ಹಾಕುವ ಮೂಲಕ ಕರ್ನಾಟಕದ ಹಂಪಿಯ ಅಂಜನಾದ್ರಿ ಪರ್ವತದ ಕೀರ್ತಿ ಹೆಚ್ಚಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next