Advertisement

ಜನ ಕ್ಯಾಕರಿಸಿ ಉಗಿತಾ ಇದ್ದಾರೆ, ಎಷ್ಟು ದಿನ ಒರೆಸ್ಕೋತಿರಪ್ಪ: ಪ್ರಕಾಶ್ ರಾಜ್ ಟ್ವೀಟ್

10:44 AM Oct 05, 2019 | keerthan |

ಬೆಂಗಳೂರು: “ನಾನು ಉಗಿದೆ, ಒರಸ್ಕೊಂಡ್ರಿ. ಈಗ ಜನ ಕ್ಯಾಕರ್ಸ್ಕೊಂಡು ಉಗಿತಾ ಇದ್ದಾರೆ. ಎಷ್ಟುಂತಾ ಒರೆಸ್ಕೋತೀರಪ್ಪ’’ ಇದು ನಟ ಪ್ರಕಾಶ್ ರಾಜ್ ಅವರ ಟ್ವೀಟ್.

Advertisement

ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸರಕಾರದ ಧೋರಣೆಯನ್ನು ವಿರೋಧಿಸಿ ನಟ ಪ್ರಕಾಶ್ ರಾಜ್ ಅವರು ಮತ್ತೆ ಕೇಂದ್ರ ಸರಕಾರದ ವಿರುದ್ಧ ದಾಳಿ ನಡೆಸಿದ್ದಾರೆ.

ಉತ್ತರ ಕರ್ನಾಟಕಕ್ಕೆ ನೆರೆ ಪರಿಹಾರ ನೀಡುವಲ್ಲಿ ಕೇಂದ್ರ ಸರಕಾರ ವಿಳಂಬ ನೀತಿಯನ್ನು ಅನುರಿಸುತ್ತಿದೆ ಎಂದು ವಿರೋಧಿಸಿ ಜನರು ಮಾಡಿರುವ ಟ್ವೀಟ್ ಗಳನ್ನು ಅಪ್ಲೋಡ್ ಮಾಡಿರುವ ಪ್ರಕಾಶ್ ರಾಜ್, ನಾನು ಮೊದಲೇ ಹೇಳಿದ್ದೆ ಆದರೆ ನೀವು ಗಣನೆಗೆ ತೆಗೆದುಕೊಂಡಿಲ್ಲ. ಈಗ ಜನ ವಿರೋಧಿಸುತ್ತಿದ್ದಾರೆ. ಎಷ್ಟು ದಿನ ಹೀಗೆ ಇರ್ತೀರಾ ಎಂಬ ಅರ್ಥದಲ್ಲಿ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next