26 ವರ್ಷಗಳ ಸೇವಾವಧಿಯ ಬಳಿಕ ಜು. 31ರಂದು ನಿವೃತ್ತಿ ಹೊಂದಿದರು.
Advertisement
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ಭಾರತ್ ಬ್ಯಾಂಕ್ನಿಂದ ಅವರಿಗೆ ವಿದಾಯಕೂಟ ಕಾರ್ಯಕ್ರಮವು ಜು. 31ರಂದು ಗೋರೆಗಾಂವ್ನ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬ್ಯಾಂಕ್ನ ಆಡಳಿತ ನಿರ್ದೇಶಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾನಂದ ಎಸ್. ಕರ್ಕೇರ, ಜಂಟಿ ಆಡಳಿತ ನಿರ್ದೇಶಕ ದಿನೇಶ್ ಬಿ. ಸಾಲ್ಯಾನ್, ಮಹಾಪ್ರಬಂಧಕರಾದ ಮಹೇಶ್ ಬಿ. ಕೋಟ್ಯಾನ್, ವಿಶ್ವನಾಥ ಜಿ. ಸುವರ್ಣ, ಉಪ ಮಹಾಪ್ರಬಂಧಕರು, ಸಹಾಯಕ ಮಹಾಪ್ರಬಂಧಕರು, ಸಿಬಂದಿ ಉಪಸ್ಥಿತರಿದ್ದು, ನಿವೃತ್ತರ ಮುಂದಿನ ಬದುಕಿಗೆ ಶುಭ ಹಾರೈಸಿದರು.
Related Articles
Advertisement