Advertisement

ಚಿಕ್ಕಬಳ್ಳಾಪುರ: ಪೌರ ಕಾರ್ಮಿಕರಿಗೆ ಪಿಪಿಇ ಕಿಟ್ ವಿತರಣೆ

01:10 PM Mar 31, 2020 | keerthan |

ಚಿಕ್ಕಬಳ್ಳಾಪುರ: ದಿನ ಬೆಳಗಾದರೆ ನಗರದ ಸ್ವಚ್ಚತೆ ಕಾಪಾಡುವ ಪೌರ ಕಾರ್ಮಿಕರಿಗೆ ಸ್ಥಳೀಯ ನಗರಸಭೆ ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಪಿಪಿಇ ಸಮವಸ್ತ್ರವನ್ನು ವಿತರಿಸಿದೆ.

Advertisement

ಜಿಲ್ಲಾ ಕೇಂದ್ರದ ನಗರಸಭೆಯ ಪೌರ ಕಾರ್ಮಿಕರಿಗೆ ಮಂಗಳವಾರ ಬೆಳ್ಳಂಬೆಳಗ್ಗೆ ಸೋಂಕು ತಗುಲುದಂತೆ  ನಗರಸಭೆ ವತಿಯಿಂದ ಅವರ  ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ  ವಿನೂತನ ರೀತಿಯ ಪಿಪಿಇ ಸಮವಸ್ತ್ರ ಗಳನ್ನು ನೀಡಲಾಯಿತು ಹಾಗೂ ಕೋವಿಡ್-19 ಮುಂಜಾಗೃತೆ ಯಾವ ರೀತಿ ಕೆಲಸ ನಿರ್ವಹಣೆ ಮಾಡಬೇಕೆಂದು ಸಂಪೂರ್ಣವಾದ ಅರಿವನ್ನು ನಗರಸಭೆ ಆಯುಕ್ತ ಲೋಹಿತ್ ಕುಮಾರ್ ಹಾಗೂ ಆರೋಗ್ಯ ಶಾಖೆಯ ಸಿಬ್ಬಂದಿ ಮೂಡಿಸಿದರು

ಈಗಾಗಲೇ ಜಿಲ್ಲೆಯ‌ ಗೌರಿಬಿದನೂರು ತಾಲೂಕಿನಲ್ಲಿ 9 ಕೊರೊನಾ ಸೋಂಕಿತ ಪ್ರಕರಣಗಳು ಪತ್ರೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next