Advertisement

ಜಮೀನಿನಲ್ಲೇ ಬಾವುಟ, ಭಿತ್ತಿಪತ್ರ ಪ್ರದರ್ಶನ

06:18 PM May 27, 2021 | Team Udayavani |

ತಿ.ನರಸೀಪುರ: ದೆಹಲಿ ಹೋರಾಟಬೆಂಬ ಲಿಸಿ ಕಬ್ಬು ಬೆಳೆಗಾರರ ಸಂಘದತಾಲೂಕು ಮುಖಂಡರು ಪಟ್ಟಣಸಮೀ ಪದ ಜಮೀನಿನ ಬಳಿ ಕಪ್ಪು ಪಟ್ಟಿ,ಭಿತ್ತಿ ಪತ್ರ ಪ್ರದರ್ಶಿಸಿ ಧರಿಸಿ ಕರಾಳ ದಿನಆಚರಿಸಿದರು.ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್‌, ದೆಹಲಿಯಲ್ಲಿ ಆರುತಿಂಗಳಿನಿಂದ ಧರಣಿ ನಡೆಸುತ್ತಿದ್ದರೂಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಕೂಡಲೇರೈತರ ವಿರೋಧಿ ಭೂ ಸುಧಾರಣಾ,ಎಪಿಎಂಸಿ ಕಾಯ್ದೆಯವನ್ನು ಹಿಂಪಡೆಯ ಬೇಕು ಎಂದರು.

Advertisement

ಈ ವೇಳೆತಾಲೂಕು ಅಧ್ಯಕ್ಷ ಅಪ್ಪಣ್ಣ, ಕಾರ್ಯದರ್ಶಿಕಿರ ಗಸೂರು ಪ್ರಸಾದ್‌ ನಾಯಕ್‌,ನಂಜ ನಗ ‌ೂಡು ತಾಲೂಕು ಅಧ್ಯಕ್ಷಹಾಡ್ಯ ರವಿ, ಉಪಾಧ್ಯಕ್ಷರಾದ ಬನ್ನಹಳ್ಳಿಹುಂಡಿ ರಾಜೇಂದ್ರ, ತರಕಾರಿ ನಿಂಗರಾಜು, ವಾಚ್‌ ಕುಮಾರ್‌, ಮಾರನಪುರಅಂಕಪ್ಪ, ,ಕಿರಗಸೂರು ಸುರೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next