Advertisement

ಇವಿಎಂ ನಿಷೇಧಿಸಲು ಆಗ್ರಹಿಸಿ ಅಂಚೆ ಕಾರ್ಡ್‌ ಚಳವಳಿ

01:08 PM Jun 24, 2018 | Team Udayavani |

ಕಬಕ : ಇವಿಎಂ ನಿಷೇಧಿಸುವಂತೆ ಆಗ್ರಹಿಸಿ ಕಬಕ ಗ್ರಾಮ ಸಮಿತಿ ಕಾಂಗ್ರೆಸ್‌ ಕಾರ್ಯಕರ್ತರಿಂದ ಶನಿವಾರ ಅಂಚೆ ಕಾರ್ಡ್‌ ಚಳವಳಿ ನಡೆಸಲಾಯಿತು. ನೂರಾರು ಕಾಂಗ್ರೆಸ್‌ ಕಾರ್ಯಕರ್ತರು ಕಬಕ ಅಂಚೆ ಕಚೇರಿಗೆ ತೆರಳಿ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಅಂಚೆ ಕಾರ್ಡ್‌ ಮೂಲಕ, ಮುಂದಿನ ಚುನಾವಣೆಯಲ್ಲಿ ಮತ ಯಂತ್ರ ಬಳಕೆ ಮಾಡದಂತೆ ಮನವಿ ಸಲ್ಲಿಸಿದರು.

Advertisement

ಕಬಕ ಗ್ರಾ.ಪಂ. ಸದಸ್ಯರಾದ ಶಾಬ, ವಿಠ್ಠಲ ಗೌಡ, ನೌಫ‌ಲ್, ಆದಂ ಕೆದುವಡ್ಕ, ಉಮ್ಮರ್‌ ಫಾರೂಕ್‌, ಮೂಸೆ ಕುಂಞಿ ಕಬಕ, ರಮ್ಮಾನ್‌ ಕೆದುವಡ್ಕ, ಮೋಹನ ಗುರ್ಜಿನಡ್ಕ, ಆಸಿಫ್ ಕೆ.ಎಸ್‌. ಸಹಿತ ಹಲವಾರು ಕಾಂಗ್ರೆಸ್‌ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next