Advertisement

“ರಾಜಕಾರಣ ಅಂದ್ರೆ ಭ್ರಷ್ಟಾಚಾರ ಅಲ್ಲ’

06:50 AM Mar 26, 2018 | |

 ಶಿಕಾರಿಪುರ: ರಾಜಕಾರಣವೆಂದರೆ ಕೇವಲ ಭಷ್ಟಾಚಾರವಲ್ಲ. ಕೇಂದ್ರ ಸರಕಾರದ ಯಾವುದೇ ಮಂತ್ರಿಗಳ ಮೇಲೆ ಇಂದು ಭ್ರಷ್ಟಾಚಾರದ ಆರೋಪ ಇಲ್ಲ. ಮೋದಿ ಅವರ ಸ್ವತ್ಛ, ಸಮರ್ಥ, ರೈತಪರ, ಬಡವರ ಪರವಾದ ಆಡಳಿತ ಪ್ರಶಂಸೆಗೆ ಒಳಗಾಗಿದೆ ಎಂದು ಕೇಂದ್ರ ಸಂಪರ್ಕ ಮತ್ತು ಸಂವಹನ ಹಾಗೂ ರೈಲ್ವೇ ರಾಜ್ಯ ಖಾತೆ ಸಚಿವ ಮನೋಜ್‌ ಕುಮಾರ್‌ ಸಿನ್ಹಾ ಹೇಳಿದರು.  ಕೇಂದ್ರ ಸರಕಾರ ನೀಡುವ ಅನುದಾನದಲ್ಲಿ ಶೇ. 50ರಷ್ಟು ಭ್ರಷ್ಟಾಚಾರಕ್ಕೆ ಹರಿದು ಹೋಗುತ್ತಿರುವುದು  ಖೇದಕರ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next