Advertisement

Politics: “ಭಾರತ್‌ ಮಾತಾ ಕೀ ಜೈ” ಎನ್ನದಿದ್ದರೆ ಹೊರಗೆ ನಡೆಯಿರಿ: ಸಚಿವೆ ಲೇಖೀ

09:06 PM Feb 04, 2024 | Team Udayavani |

ತಿರುವನಂತಪುರ: ಕೇರಳದಲ್ಲಿ ನಡೆದ ಯುವ ಸಮಾವೇಶ ಸಮಾರಂಭವೊಂದರಲ್ಲಿ ಭಾರತ್‌ ಮಾತಾ ಕೀ ಜೈ ಎಂದು ಘೋಷಣೆ ಕೂಗಲು ನಿರಾಕರಿಸಿದ ಪ್ರೇಕ್ಷಕರಿಗೆ ಸಭೆಯಿಂದಲೇ ಹೊರ ನಡೆಯುವಂತೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖೀ ತಾಕೀತು ಮಾಡಿರುವ ಘಟನೆ ವರದಿಯಾಗಿದೆ.

Advertisement

ಭಾಷಣ ಮುಗಿದ ವೇಳೆ ಸಚಿವರು ಭಾರತ್‌ ಮಾತಾ ಕೀ ಜೈ ಎಂದ ಅವರು, ಪ್ರೇಕ್ಷಕರನ್ನೂ ತಮ್ಮೊಟ್ಟಿಗೆ ಘೋಷಣೆ ಕೂಗುವಂತೆ ಕೇಳಿದರು. ಸಭೆ ನಡುವೆ ಹಳದಿ ಬಣ್ಣದ ಬಟ್ಟೆ ತೊಟ್ಟಿದ ಮಹಿಳೆಯೊಬ್ಬರನ್ನು ಪ್ರಶ್ನಿಸಿ, ಭಾರತ ನನ್ನ ತಾಯಿ ಮಾತ್ರವೇ ಘೋಷಣೆ ಕೂಗದಿರುವ ಇಂಥ ವರ್ತನೆ ಯಾಕೆ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next