Advertisement

ಹರಿದ್ವಾರ: ನೀರು ಪಾಲಾಗುತ್ತಿದ್ದ ಕನ್ವಾರಿಯಾಗಳ ರಕ್ಷಣೆ; ವಿಡಿಯೋ 

04:09 PM Jul 20, 2017 | |

ಹರಿದ್ವಾರ: ಇಲ್ಲಿ ನಡೆದ ಜಾತ್ರೆ ವೇಳೆ ನೀರು ಪಾಲಾಗುತ್ತಿದ್ದ ಹಲವರನ್ನು ಪೊಲೀಸರು ಸಕಾಲಿಕ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಕಾರ್ಯಾಚರಣೆ ವಿಡಿಯೋ ನೋಡಿ…

Advertisement

ಕನ್ವಾರ್‌ ಹಬ್ಬದ ಸಂಭ್ರಮದಲ್ಲಿ ಗಂಗಾ ಸ್ನಾನಕ್ಕೆಂದು ನೀರಿಗೆ ಇಳಿದಿದ್ದ ಹಲವರು ಪ್ರವಾಹಕ್ಕೆ ಸಿಲುಕಿ ನೀರು ಪಾಲಾಗುವ ಹಂತದಲ್ಲಿದ್ದರು. ಸುಮಾರು 36 ಮಂದಿಯನ್ನು ನಾವು ರಕ್ಷಿಸಿದ್ದೇವೆ ಎಂದು  ಎಸ್‌ಪಿ ಕೃಷ್ಣಕುಮಾರ್‌ ತಿಳಿಸಿದರು. 

ಶಿವ ಭಕ್ತರು ಪವಿತ್ರ ಯಾತ್ರೆ ಹೊರಡುವ ವೇಳೆ ಗಂಗಾಸ್ನಾನ ಮಾಡಿ ಪುನೀತರಾಗುವ ಹಬ್ಬವನ್ನುಕನ್ವಾರ್‌ ಹಬ್ಬ ಎಂದು ಕರೆಯಲಾಗುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next