Advertisement

ಕವನ ಸ್ಪರ್ಧೆ ಜಯಲಕ್ಷ್ಮೀ ಶ್ರೀನಿವಾಸ ಜೋಕಟ್ಟೆಗೆ ದ್ವಿತೀಯ ಬಹುಮಾನ

04:59 PM Jun 14, 2018 | |

ಮುಂಬಯಿ: ನೂಪುರ ಬಳಗ ವೆಬ್‌ ಪತ್ರಿಕೆಯು ವಿಶ್ವ ಪರಿಸರ ದಿನದ ಪ್ರಯುಕ್ತ ಏರ್ಪಡಿಸಿದ ಪರಿಸ(ರ)ಕ್ಷೆ ಕವನ ಸ್ಪರ್ಧೆಯಲ್ಲಿ ಮುಂಬಯಿಯ ಜಯಲಕ್ಷ್ಮೀ ಶ್ರೀನಿವಾಸ ಜೋಕಟ್ಟೆ ಅವರ “ಮರದ ಮಾತು’ ಕವನಕ್ಕೆ ದ್ವಿತೀಯ ಬಹುಮಾನ ಲಭಿಸಿದೆ.  ಮಯೂರ, ಕರ್ಮವೀರ, ಯುಗಪುರುಷ ದೀಪಾವಳಿ ಸಂಚಿಕೆಗಳಲ್ಲಿ ಇವರ ಕವನಗಳು ಪ್ರಕಟವಾಗಿವೆ. 

Advertisement

ಸಮಷ್ಟಿ ಹೊತ್ತಿಗೆ ವೆಬ್‌ ಪತ್ರಿಕೆಯಲ್ಲಿನ ಕಾವ್ಯ ಸಮಷ್ಟಿಯಲ್ಲಿ ಏಕಕಾಲಕ್ಕೆ ಐದು ಕವನಗಳು ಪ್ರಕಟವಾಗಿದ್ದು ಅವು ಇಂಗ್ಲಿಷ್‌ಗೂ ಅನುವಾದವಾಗಿವೆ. ಮುಂಬಯಿ ಆಕಾಶವಾಣಿಯಲ್ಲಿ ಸಂದರ್ಶನ ಸಹಿತ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿ¨ªಾರೆ. ಇವರು ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ಪತ್ನಿ.

Advertisement

Udayavani is now on Telegram. Click here to join our channel and stay updated with the latest news.

Next