Advertisement

ದೇಶದ ಹಿತಾಸಕ್ತಿ ತ್ಯಜಿಸಿರುವುದು ಮೋದಿ, ಕಾಂಗ್ರೆಸ್‌ ಅಲ್ಲ: ಆ್ಯಂಟನಿ

01:55 PM Mar 05, 2019 | udayavani editorial |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹಿತಾಸಕ್ತಿಯನ್ನೇ ತ್ಯಜಿಸಿದ್ದಾರೆ; ಆದರೆ ಕಾಂಗ್ರೆಸ್‌ ಪಕ್ಷ ಅದನ್ನೆಂದೂ ಮಾಡಿರಲಿಲ್ಲ ಎಂದು ಮಾಜಿ ವಿದೇಶ ಸಚಿವ ಎ ಕೆ ಆ್ಯಂಟನಿ ಹೇಳಿದ್ದಾರೆ.

Advertisement

ಪ್ರಧಾನಿ ಮೋದಿ ಅವರು ಸಶಸ್ತ್ರ ಪಡೆಗಳ ರಾಜಕೀಕರಣವನ್ನು ಮಾಡಬಾರದು ಎಂದು ಆ್ಯಂಟನಿ ಹೇಳಿದರು.

ರಫೇಲ್‌ ಡೀಲ್‌ ನಲ್ಲಿ ಎಲ್‌-1 ಆಯ್ಕೆಯಲ್ಲಿ ಅಕ್ರಮ ನಡೆದಿರುವುದನ್ನು ಸಮಿತಿಯ ವರದಿ ತಿಳಿಸಿತ್ತಲ್ಲದೆ ಡೀಲನ್ನು ಹಿಂಪಡೆಯುವಂತೆ ಸೂಚಿಸಿತ್ತು. ಆದರೆ ಪ್ರಧಾನಿ ಮೋದಿ, ಅದನ್ನು ಅಲಕ್ಷಿಸಿದರು ಎಂದು ಆ್ಯಂಟನಿ ಆರೋಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next