Advertisement
ಪರಿಸರ ಉಳಿವಿಗೆ ನಾವೇನು ಮಾಡಬಹುದು ?1. ಮಂಗಳೂರಿನ ಮುಖ್ಯ ನಗರ ಪ್ರದೇಶದಲ್ಲಿ, ವಿದ್ಯುತ್ ತಂತಿಗಳನ್ನು ಸಂಪೂರ್ಣವಾಗಿ ಭೂಗತಗೊಳಿಸಲು ಸಂಬಂಧಪಟ್ಟವರು ಉತ್ತಮ ಯೋಜನೆಯನ್ನು ರೂಪಿಸಬೇಕಾಗಿದೆ. ಇದರಿಂದಾಗಿ ಕಾಲಕಾಲಕ್ಕೆ ಕಂಬದಲ್ಲಿರುವ ವಿದ್ಯುತ್ ತಂತಿಗಳನ್ನು ತಾಗುವ ಮರಗಳನ್ನು/ಕೊಂಬೆಗಳನ್ನು ಕಡಿಯುವ ಪರಿಪಾಠ ಕಡಿಮೆಯಾಗುವುದರೊಂದಿಗೆ ಮರಗಳು ಹೆಚ್ಚು ಎತ್ತರಕ್ಕೆ ಬೆಳೆಯಲು ಸಹಕಾರಿಯಾಗಲಿವೆ.
Related Articles
Advertisement
5.ಶಾಲಾ, ಕಾಲೇಜುಗಳ ಆವರಣದಲ್ಲಿ ಮತ್ತು ಮೈದಾನದಂಚಿನಲ್ಲಿ ಗಿಡ ಮರಗಳನ್ನು ಬೆಳೆಸಿ ಪೋಷಿಸಬೇಕು. ಅದೇ ರೀತಿ ಸರಕಾರಿ ಕಚೇರಿಗಳಲ್ಲಿ, ಆಸ್ಪತ್ರೆಗಳಲ್ಲಿ, ಉದ್ದಿಮೆಗಳ ಆವರಣಗಳಲ್ಲಿ ಗಿಡಮರಗಳನ್ನು ಬೆಳೆಸಿ ಪೋಷಿಸಬೇಕು.
ಗಿಡಗಳನ್ನು ನೆಡುವ, ಮರಗಳಾಗುವಂತೆ ಪೋಷಿಸುವ ಮತ್ತು ಎಲ್ಲರ ಮುಂದಿನ ಜೀವನ ಸುಖಮಯವಾಗುವಂತೆ ಚಿಂತನೆ ಮಾಡುವ, ಈ ಬಗ್ಗೆ ನಾಗರಿಕರೊಂದಿಗೆ ಸಂಬಂಧಪಟ್ಟಂತಹ ಅಧಿಕಾರಿಗಳೂ ಚಿಂತನೆ ಮಾಡುವುದರೊಂದಿಗೆ ನಮ್ಮ ಮಂಗಳೂರು ಮುಂದಿನ ದಿನಗಳಲ್ಲಿ ಉತ್ತಮ ಹಸುರು ಹೊದಿಕೆಯನ್ನು ಹೊಂದಲಿ ಎಂಬುದು ಆಪೇಕ್ಷೆ.
-ವಿಶ್ವನಾಥ್ ಕೋಟೆಕಾರ್