Advertisement

ಗೊಂಬೆ ಆಟದಲ್ಲೂ ಭೌತಿಕ ಅಂತರ!

07:00 AM Jun 01, 2020 | Suhan S |

ಸಾಗರ: ಇಲ್ಲಿನ ಜೋಸೆಫ್‌ ನಗರದ ವಾಸಿ ಉಪವಿಭಾಗೀಯ ಆಸ್ಪತ್ರೆಯ ಕ್ಷಕಿರಣ ವಿಭಾಗದ ಉದ್ಯೋಗಿ ರವಿ ಮತ್ತು ಭಾನುಶ್ರೀ ದಂಪತಿ ಪುತ್ರಿ ಆರ್‌. ಖುಷಿ ಎಂದಿನ ದಿನಗಳಲ್ಲಿ ಆಡುವಂತೆ ಈಗ ಗೊಂಬೆ ಆಟ ಆಡುತ್ತಿಲ್ಲ. ತನ್ನ ಗೊಂಬೆಗಳಿಗೂ ಭೌತಿಕ ಅಂತರದ ಪಾಠ ಮಾಡುವ ಮೂಲಕ ಲಾಕ್‌ ಡೌನ್‌ ಅವಧಿ ಕಳೆಯುತ್ತಿದ್ದಾಳೆ.

Advertisement

ಮನೆಯ ಹಿಂದಿನ ಆವರಣದಲ್ಲಿ ಭೌತಿಕ ಅಂತರದ ಬಾಕ್ಸ್‌ಗಳನ್ನು ಬಿಡಿಸಿಕೊಂಡು, ತನ್ನ ಗೊಂಬೆಗಳನ್ನು ಆಯಾ ಬಾಕ್ಸ್‌ನಲ್ಲಿ ಇಡುವುದು, ಅಲ್ಲಿಂದಲೇ ಅವುಗಳ ಜೊತೆ ಮಾತನಾಡುತ್ತ ಸಮಯ ಕಳೆಯುವುದನ್ನು ರೂಢಿಸಿಕೊಂಡಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next