Advertisement
ಅವರು ಬದಿಯಡ್ಕದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಸಂಘಪರಿವಾರದ ಜಂಟಿ ಆಶ್ರಯದಲ್ಲಿ ನಡೆದ ಪ್ರತಿಭಟನ ಮೆರವಣಿಗೆಯನ್ನು ದ್ದೇಶಿಸಿ ಮಾತನಾಡಿದರು.ಎ. 27ರಂದು ಬದಿಯಡ್ಕದಲ್ಲಿ ನಡೆದ ಐತಿಹಾಸಿಕ ವಿರಾಟ್ ಹಿಂದೂ ಸಮಾಜೋ ತ್ಸವಕ್ಕೆ ದೊರೆತ ಅಭೂತ ಪೂರ್ವ ಜನಬೆಂಬಲ ಮತೀಯ ತೀವ್ರವಾದಿಗಳ ನಿದ್ದೆಗೆಡಿಸಿದ್ದು, ಸಾಮಾಜಿಕ ಜಾಲತಾಣ ಹಾಗೂ ದೂರವಾಣಿ ಕರೆಗಳ ಮುಖಾಂತರ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣಗೈದ ಹಿಂದೂ ನೇತಾರೆ ಸಾಧ್ವಿ ಬಾಲಿಕಾ ಸರಸ್ವತೀಯವರ ವಿರುದ್ಧ ಅವಹೇಳನ ಹಾಗೂ ಅಶ್ಲೀಲ ಸಂದೇಶಗಳನ್ನು ಬಿತ್ತರಿಸಿರುವುದು ಮತ್ತು ದೂರವಾಣಿ ಕರೆಗಳ ಮೂಲಕ ಬೆದರಿಕೆ ಕರೆಗಳನ್ನು ಮಾಡಿರುವುದು ಹಾಗೂ ಸಾಧ್ವಿಯವರ ಮೇಲೆ ಅನಗತ್ಯವಾಗಿ ಜಾಮೀನು ರಹಿತ ಕೇಸು ದಾಖಲಿಸಿರುವುದರ ವಿರುದ್ಧ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
Advertisement
ಪಿಣರಾಯಿ ಸರಕಾರದ ಇಬ್ಬಗೆ ನೀತಿ: ಪ್ರತಿಭಟನೆ ಎಚ್ಚರಿಕೆ
07:35 AM May 05, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.