Advertisement
ಅವಶ್ಯಕತೆಯಿದ್ದಾಗ ಮಾತ್ರ ಪ್ರಜ್ವಲವಾಗಿ ಬೆಳಗುವಂತೆ ಮಾಡುವ ಮೂಲಕ ಬೀದಿ ದೀಪಗಳಲ್ಲಿ ವ್ಯಯವಾಗುವ ವಿದ್ಯುತ್ತನ್ನು ಉಳಿಸುವ ಬಗ್ಗೆ ಕರೀಂ ಪ್ರಾತ್ಯಕ್ಷಿಕೆ ತಯಾರಿಸಿದ್ದು, ಅದರ ಪ್ರಕಾರ, ವಾಹನ, ಮನುಷ್ಯರು ಹಾದು ಹೋದಾಗ ಮಾತ್ರ ಪ್ರಜ್ವಲವಾಗಿ ಬೆಳಗುವ ಬೀದಿ ದೀಪ, ಆತ ಹಾದು ಹೋದ ಅನಂತರ ಮುಂದಿನ ಬೀದಿ ದೀಪಕ್ಕೆ ಆತ ಬರುತ್ತಿರುವ ಸೂಚನೆ ರವಾನಿಸಿ, ತಮ್ಮ ಪ್ರಖರತೆಯನ್ನು ಕಡಿಮೆ ಮಾಡಿಕೊಳ್ಳುತ್ತವೆ. ಜತೆಗೆ, ಇಂಥ ತಂತ್ರಜ್ಞಾನಕ್ಕೆ ಬೇಕಾಗುವ ಇನ್ಫ್ರಾ ರೆಡ್ ಸೆನ್ಸರ್ಗಳಿಗೆ ಹೋಲಿಸಿದರೆ ತನ್ನ ಸೆನ್ಸರ್ಗಳ ತಯಾರಿಕಾ ವೆಚ್ಚ ಶೇ. 63ರಷ್ಟು ಕಡಿಮೆ ಎಂದು ಕರೀಂ ಸಾಬೀತುಪಡಿಸಿದ್ದಾನೆ. Advertisement
ಭಾರತ ಮೂಲದ ಬಾಲಕನ ಸಾಧನೆ
11:50 PM May 26, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.