Advertisement

ಡೆಂಘೀ ಸಾಂಕ್ರಾಮಿಕ ತಡೆಗೆ ಜನಜಾಗೃತಿ ಜಾಥಾ

02:09 PM May 17, 2022 | Team Udayavani |

ನರಗುಂದ: ತಾಲೂಕು ಮಟ್ಟದ ಡೆಂಘೀ ದಿನಾಚರಣೆ ಅಂಗವಾಗಿ ನಡೆದ ಜನಜಾಗೃತಿ ಜಾಥಾಕ್ಕೆ ತಹಶೀಲ್ದಾರ್‌ ಎ.ಡಿ. ಅಮರಾವದಗಿ ಹಸಿರು ನಿಶಾನೆ ತೋರಿದರು.

Advertisement

ತಾಲೂಕು ಆಸ್ಪತ್ರೆ ಆವರಣದಿಂದ ಹೊರಟ ಜಾಥಾ ಹುಬ್ಬಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮೂಲಕ ಹಾಯ್ದು ಮರಳಿ ಶಿವಾಜಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಜನಜಾಗೃತಿ ಮೂಡಿಸಿತು.

ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ| ಜಡೇಶ ಭದ್ರಗೌಡ್ರ, ಡಾ| ನಿಖೀಲ ಪಾಟೀಲ, ಡಾ| ವಿ.ಎಚ್‌. ಪವಾರ, ಡಾ| ಅನಿತಾ, ಎಚ್‌.ಬಿ. ಕೊಳ್ಳನ್ನವರ, ಎಂ.ಪಿ. ಶಿಗ್ಗಾಂವಕರ, ರೇಖಾ ಹಿರೆಹೋಳಿ, ಶಿವಾನಂದ ಕುರಹಟ್ಟಿ, ಬಿ.ಎಂ. ಕೌಜಗೇರಿ, ಭರತ ಇಟ್ಟಿಗಟ್ಟಿ, ಎಂ.ಎಂ. ಮಸೂತಿಮನಿ, ವಿಜಯ ಬಾರಕೇರ, ರಮಾ ತಲಗಿ, ಬಿ.ಕೆ. ಪಾಟೀಲ, ನಾಗರಾಜ ವಿಠಪ್ಪನವರ, ಸಂತೋಷ ಅಂಬಿಗೇರ, ಈರಣ್ಣ ಗೂಳನ್ನವರ, ಶಶಾಂಕ ನಂದರಗಿ, ಅಕ್ಕಮ್ಮ ಕಾಡದೇವರಮಠ, ಎಫ್‌.ಎಚ್‌. ಹುಬ್ಬಳ್ಳಿ, ಎಸ್‌ .ಜಿ. ಬಾನಿ, ಎಸ್‌.ವೈ. ಕಾಣಿಕರ, ಅಶ್ವಿ‌ನಿ ಕುರಿ, ಎಸ್‌.ವಿ. ಹಿರೇಮಠ, ಹನುಮಂತ ಗಾಜಿಯವರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next