Advertisement

“ಮೋದಿ ಕುತ್ತಿಗೆ ಸೀಳಲು ಬಿಹಾರಿಗಳು ರೆಡಿ’: ರಾಬ್ರಿ

06:35 AM Nov 23, 2017 | Harsha Rao |

ಪಾಟ್ನಾ: ಪ್ರಧಾನಿ ಮೋದಿ ಅವರ ಕುತ್ತಿಗೆ ಸೀಳಲು ಮತ್ತು ಕೈ ಕತ್ತರಿಸಲು ಸಿದ್ಧರಿರುವವರು ಬಿಹಾರದಲ್ಲಿ ಬಹಳಷ್ಟು ಮಂದಿಯಿದ್ದಾರೆ ಎಂದು ಬಿಹಾರ ಮಾಜಿ ಸಿಎಂ ರಾಬ್ರಿ ದೇವಿ ಹೇಳಿದ್ದಾರೆ. ಮೋದಿ ವಿರುದ್ಧ ಬೆರಳು ತೋರಿದವರ ಬೆರಳು ಕತ್ತರಿಸಲಾಗುವುದು ಎಂದು ಬಿಜೆಪಿ ಸಂಸದ ನಿತ್ಯಾನಂದ ರಾಯ್‌ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ರಾಬ್ರಿ ಇಂಥ ಮಾತುಗಳನ್ನಾಡಿದ್ದಾರೆ. “ಮೋದಿ ಕಡೆ ಬೆರಳು ತೋರಿಸಿದರೆ ಕೈ ಕತ್ತರಿಸುತ್ತೇವೆ ಎಂದು ಹೇಳಿದ್ದನ್ನು ಕೇಳಿ ಬಿಹಾರಿಗಳು ಸುಮ್ಮನಿರುವವರಲ್ಲ. ಅವರು ಮೋದಿ ಕೈ ಕತ್ತರಿಸಲು ತಯಾರಿದ್ದಾರೆ’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next