Advertisement

ಸಹಾಯವಾಣಿಗೆ ಕರೆಮಾಡಿ ಸಮೋಸಾ ಕೇಳಿದ್ದಕ್ಕೆ ಮೋರಿ ಶುಚಿ ಆದೇಶ!

09:16 AM Apr 01, 2020 | Hari Prasad |

ಸಹಾಯವಾಣಿಗೆ ಕರೆಮಾಡಿ ಮನೆಗೆ ಬಿಸಿ ಸಮೋಸ ಕಳಿಸಿ ಎಂದು ಕೇಳುತ್ತಿದ್ದ ವ್ಯಕ್ತಿಗೆ ಉತ್ತರ ಪ್ರದೇಶ ರಾಂಪುರ ಜಿಲ್ಲಾ ಆಡಳಿತ ಸರಿಯಾದ ಪಾಠ ಕಲಿಸಿದೆ. ಆತನಿಂದ ಹಲವಾರು ಕರೆಗಳನ್ನು ಸ್ವೀಕರಿಸಿ ಕಿರಿಕಿರಿ ಅನುಭವಿಸಿದ್ದ ರಾಂಪುರ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಆತನಿಗೆ ಸಮೋಸ ಕಳಿಸಲು ನಿರ್ಧರಿಸಿದರು.

Advertisement

ಆದರೆ ಅದು ಅಲ್ಲಿಯೇ ಮುಗಿಯಲಿಲ್ಲ. ಅವರು ಆತನಿಂದ ಮೋರಿಗಳನ್ನು ಸ್ವತ್ಛ ಮಾಡಿಸಿದ್ದಾರೆ. ಆತ ಸಹಾಯವಾಣಿಯನ್ನು ದುರುಪಯೋಗ ಮಾಡಿಕೊಂಡಿದ್ದಕ್ಕಾಗಿ ನೀಡಿರುವ ಶಿಕ್ಷೆ ಇದು ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next