Advertisement

ತೆಕ್ಕಟ್ಟೆಯಲ್ಲಿ ಪಂಜಿನ ಮೆರವಣಿಗೆ

12:51 PM Aug 15, 2019 | sudhir |

ತೆಕ್ಕಟ್ಟೆ : ವಿಶ್ವ ಹಿಂದೂ ಪರಿಷತ್, ಬಜರಂಗ ದಳ ತೆಕ್ಕಟ್ಟೆ ಘಟಕದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಪಂಜಿನ ಮೆರವಣಿಗೆಯನ್ನು ಮಣಿಕಂಠ ಟ್ರಾನ್ಸ್ಪೋರ್ಟ್ ನ ಮಾಲಕ ಶಂಕರ ದೇವಾಡಿಗ ಆ.14 ರಂದು ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಚಾಲನೆ ನೀಡಿದರು.

Advertisement

ಈ ಸಂದರ್ಭದಲ್ಲಿ ಉದ್ಯಮಿ ಅನಂತ ನಾಯಕ್, ಸಂಪತ್ ಕುಮಾರ್ ಶೆಟ್ಟಿ ಶಾನಾಡಿ, ತುಕಾರಾಮ ಶಾನುಭಾಗ್, ವಿಶ್ವ ಹಿಂದೂ ಪರಿಷತ್ನ ತೆಕ್ಕಟ್ಟೆ ಘಟಕದ ಅ‘ಕ್ಷ ದೀಪಕ್ ಮಲ್ಯಾಡಿ , ಶ್ರೀನಾಥ ಶೆಟ್ಟಿ, ಬಜರಂಗ ದಳ ತೆಕ್ಕಟ್ಟೆ ಘಟಕದ ಅಧ್ಯಕ್ಷ ಸಂದೀಪ ಹಾಗೂ ನೂರಾರು ಹಿಂದೂ ಪರ ಕಾರ್ಯಕರ್ತರು ಹಾಜರಿದ್ದರು.

ಚಿತ್ರಗಳು : ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ

Advertisement

Advertisement

Udayavani is now on Telegram. Click here to join our channel and stay updated with the latest news.

Next