Advertisement
ಇದರ ಮೊದಲ ಹೆಜ್ಜೆಯೆಂಬಂತೆ, ಭಾರತ- ಪಾಕಿಸ್ಥಾನ ಶಾಂತಿ ಕಾರ್ಯಕರ್ತೆ ಮತ್ತು ಪತ್ರಕರ್ತೆಯೂ ಆಗಿರುವ ಶೆಹ್ರಿಲ್ ಮಿರ್ಜಾ ಎಂಬ ಯುವತಿ, “ನಾನು ಪಾಕಿಸ್ಥಾನಿ. ಪುಲ್ವಾಮಾ ಘಟನೆಯನ್ನು ಖಂಡಿಸುತ್ತೇನೆ. ದೇಶಭಕ್ತಿಯ ಹೆಸರಲ್ಲಿ ಮಾನವರ ಮಾರಣಹೋಮವನ್ನು ನಾನು ಮಾಡಲಾರೆ’ ಎಂಬ ಕೈಬರಹದ ಭಿತ್ತಿಪತ್ರವನ್ನು ಹಿಡಿದ ಫೋಟೋವನ್ನು ಫೇಸ್ಬುಕ್ಗೆ ಅಪ್ಲೋಡ್ ಮಾಡಿದ್ದಾರೆ. ಫೇಸ್ಬುಕ್ ಗ್ರೂಪ್ ಆದ “ಅಮನ್ ಕಿ ಆಶಾ’ದಲ್ಲೂ ಅವರು ಇದೇ ಮಾದರಿಯ ಪೋಸ್ಟ್ ಹಾಕಿದ್ದಾರೆ. Advertisement
ಪಾಕಿಸ್ಥಾನಿ ಯುವಜನರ ಖಂಡನೆ
12:30 AM Feb 21, 2019 | |
Advertisement
Udayavani is now on Telegram. Click here to join our channel and stay updated with the latest news.