Advertisement
ಹಲವು ಮಾರ್ಗಗಳ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ನೀಡಿದ್ದು, ನಮ್ಮ ಮೆಟ್ರೋ ಕಾಮಗಾರಿ, ಅಭಿವೃದ್ಧಿಗಾಗಿ ಮನೆ, ಅಂಗಡಿ ಕಳಕೊಂಡವರೆಷ್ಟೋ? ಧರೆಗುರುಳಿದ ಮರಗಳೆಷ್ಟೋ? ಸುಮಾರು 70 ಕಿ.ಮೀ.ಗೂ ಅಧಿಕ ವ್ಯಾಪ್ತಿಯಲ್ಲಿ ಎಲ್ಲಂದರಲ್ಲಿ ನುಗ್ಗಿ, ಸುರಂಗದೊಳಗೆ ನುಸುಳಿ ಸಂಚರಿಸುವ ಮೆಟ್ರೋ ಆರಂಭದಿಂದ ಅಂತ್ಯದವರೆಗೆ ಪ್ರತಿಯೊಂದು ಘಟನಾವಳಿಗಳನ್ನು ಹಿರಿಯ ಛಾಯಾಗ್ರಾಹಕ ಕೆ.ವೆಂಕಟೇಶ್ ತಮ್ಮ ಕ್ಯಾಮೆರಾ ಕಣ್ಣಿನಿಂದ ಸೆರೆ ಹಿಡಿದಿದ್ದಾರೆ.
Advertisement
ಚಿತ್ರಗಳಲ್ಲಿ ಅನಾವರಣಗೊಂಡ ನಮ್ಮ ಮೆಟ್ರೋ ನೋವು-ನಲಿವು
12:08 PM Aug 22, 2017 | |
Advertisement
Udayavani is now on Telegram. Click here to join our channel and stay updated with the latest news.