Advertisement

ಮೊಮ್ಮಗನೀಗ ನಿಮ್ಮ ಮಡಿಲ ಮಗ: ದೇವೇಗೌಡ

11:15 PM Apr 15, 2019 | Team Udayavani |

ಮಳವಳ್ಳಿ: “ನನ್ನ ಮೊಮ್ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದು, ತೀರ್ಮಾನ ನಿಮ್ಮದೇ. ಉಳಿದದ್ದು ದೇವರದು’ ಎಂದು ಮಾಜಿ ಪ್ರಧಾನಮಂತ್ರಿ ದೇವೇಗೌಡ ತಿಳಿಸಿದರು.

Advertisement

ತಾಲೂಕಿನ ತಳಗವಾದಿಯಲ್ಲಿ ನಿಖಿಲ್‌ ಪರ ಪ್ರಚಾರ ನಡೆಸಿದ ಅವರು, ನಿಖಿಲ್‌ ಚುನಾವಣೆಗೆ ನಿಂತಿರುವುದು ನನ್ನ ಹಾಗೂ ಕುಮಾರಸ್ವಾಮಿ ಅವರ ಇಚ್ಚೆಯಿಂದಲ್ಲ.

ಜಿಲ್ಲೆಯ ಶಾಸಕರು, ವಿಧಾನ ಪರಿಷತ್‌ ಸದಸ್ಯರ ಒತ್ತಾಯಕ್ಕೆ ಮಣಿದು ಕಣದಲ್ಲಿದ್ದಾರೆ. ದೇಶದ ದೃಷ್ಟಿಯಿಂದಲೂ ಮೈತ್ರಿ ಅಗತ್ಯವಿದ್ದು, ನಿಖಿಲ್‌ಕುಮಾರಸ್ವಾಮಿ ಅವರನ್ನು ಬೆಂಬಲಿಸಿ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next