Advertisement
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೆರೆಗಳ ಸುತ್ತಲೂ ಇರುವ ಪ್ರದೇಶವನ್ನು ಪರಿಸರ ಸಂರಕ್ಷಣಾ ವಲಯ ಎಂದು ಘೋಷಿಸಲು ಹಾಗೂ ಆ ಕುರಿತಂತೆ ಆದೇಶ ಹೊರಡಿಸಲು ಎನ್ಜಿಟಿಗೆ ಅಧಿಕಾರವಿದೆ ಎಂದೂ ಹೇಳಿದ ನ್ಯಾಯಪೀಠ, ಬೆಳ್ಳಂದೂರು ಕೆರೆ ಹಾಗೂ ಅಗರ ಕೆರೆಗಳ ನಡುವಿನ ಪ್ರದೇಶದಲ್ಲಿ ಯಾವುದೇ ಕಾಮಗಾರಿ ನಡೆಸುವುದನ್ನು ನಿರ್ಬಂಧಿಸುವುದನ್ನು ಎತ್ತಿ ಹಿಡಿದಿದೆ.
Advertisement
ಕೆರೆಗಳ ಬಫರ್ ಝೋನ್ ಹೆಚ್ಚಳ ಆದೇಶ ರದ್ದು
06:20 AM Mar 06, 2019 | |
Advertisement
Udayavani is now on Telegram. Click here to join our channel and stay updated with the latest news.