Advertisement
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಸಭೆಯಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರ ಬಳಿ ಮಾತನಾಡುತ್ತಿದ್ದರು.ಈ ವೇಳೆ ಸಭೆಯಲ್ಲಿ ಉಪಸ್ಥಿತರಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ‘ಏನು ಅವರನ್ನು ಕರೆದುಕೊಂಡು ಹೊಗಲಿಕ್ಕೆ ತೀರ್ಮಾನಿಸಿದ್ದೀರಾ ? ಪಾಟೀಲ್ರೆ, ನಿಮ್ಮ ಮೇಲೆ ಅವರ ಕಣ್ಣು ಇದೆ’ ಎಂದು ಈಶ್ವರಪ್ಪ ಅವರ ಕಾಲೆಳೆದಿದ್ದಾರೆ.
Advertisement
ಆಪರೇಷನ್ ಕಮಲ ವಿಚಾರ;ಈಶ್ವರಪ್ಪ ಬಳಿ ಸಚಿವ ಡಿಕೆಶಿ ಹೇಳಿದ್ದೇನು?
01:15 PM Dec 06, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.