Advertisement

ಹುಣಸೂರು : ಗೋಕುಲ ರಸ್ತೆ ಏಕಮುಖ ಸಂಚಾರಕ್ಕೆ ಜಿಲ್ಲಾಧಿಕಾರಿ ಆದೇಶ

08:21 AM Oct 12, 2022 | Team Udayavani |

ಹುಣಸೂರು: ಹುಣಸೂರು ನಗರದ ಗೋಕುಲ ರಸ್ತೆಯಲ್ಲಿ ವಾಣಿಜ್ಯ ಸಂಕಿರ್ಣಗಳು, ಗೊಬ್ಬರದ ಅಂಗಡಿಗಳು ವರ್ಕ್ ಶಾಫ್‌ಗಳಿರುವುದರಿಂದ ಇದೇ ಮಾರ್ಗದಲ್ಲಿ ಶಾಲೆಗಳಿಗೆ ತೆರಳುವ ಮಕ್ಕಳು ಸಹ ತೆರಳಬೇಕಿರುವುದರಿಂದಾಗಿ ಆಗಾಗ್ಗೆ ಸಂಚಾರ ಅಸ್ತವ್ಯಸ್ತವಾಗುವುದನ್ನು ಮನಗಂಡು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಮನವಿ ಮೇರೆಗೆ ಗೋಕುಲ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್‌ಗೆ ತೆರಳುವ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಿ, ಬೈಪಾಸ್ ಕಡೆಯಿಂದ ಗೋಕುಲ ರಸ್ತೆಯಲ್ಲಿ ನಗರದೊಳಗ್ಗೆ ಬರುವ ಎಲ್ಲಾ ವಾಹನಗಳಿಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಡಾ.ಗೌತಮ್ ಬಗಾಧಿ ಆದೇಶಿಸಿದ್ದಾರೆ.

Advertisement

ಇದನ್ನೂ ಓದಿ : 5 ಕೋಟಿ ರೂ. ವಹಿವಾಟಿಗಿಂತ ಹೆಚ್ಚಿನ ಉದ್ದಿಮೆಗೆ ಇ-ಇನ್‌ವಾಯ್ಸ ಕಡ್ಡಾಯ

Advertisement

Udayavani is now on Telegram. Click here to join our channel and stay updated with the latest news.

Next