Advertisement

ನ. 20, 21: ಕೊಲ್ಲೂರಿನಲ್ಲಿ ಭಕ್ತರಿಗೆ ನಿರ್ಬಂಧ

03:15 PM Nov 19, 2017 | Team Udayavani |

ಕೊಲ್ಲೂರು : ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಹಾಗೂ ಶ್ರೀಲಂಕಾ ಪ್ರಧಾನಿ ರಣಿಲ್‌ ವಿಕ್ರಮ ಸಿಂಘೆ ಅವರು ನ. 20 ಹಾಗೂ ನ. 21ರಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಭಕ್ತರ ದರ್ಶನಕ್ಕೆ ಕಾಲಮಿತಿಯ ನಿರ್ಬಂಧ ಹೇರಲಾಗಿದೆ.

Advertisement

ಭದ್ರತೆ ಹಿನ್ನೆಲೆಯಲ್ಲಿ ಎರಡೂ ದಿನ ಬೆಳಗ್ಗೆ 10ರಿಂದ ಅಪರಾಹ್ನ
1.30ರ ವರೆಗೆ ಭಕ್ತರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next