Advertisement

ಬುಲೆಟ್‌ ರೈಲಿಗೆ ಭೂಮಿ ಕೊಟ್ಟ ಎನ್‌ಆರ್‌ಐ

06:00 AM Dec 01, 2018 | Team Udayavani |

ನವದೆಹಲಿ: ಮುಂಬೈ-ಅಹಮದಾಬಾದ್‌ ಬುಲೆಟ್‌ ರೈಲು ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ಜರ್ಮನಿಯಲ್ಲಿರು ಅನಿವಾಸಿ ಭಾರತೀಯ ಮಹಿಳೆ ತನ್ನ ಕುಟುಂಬದ 11 ಹೆಕ್ಟೇರ್‌ ಭೂಮಿಯನ್ನು ಬಿಟ್ಟುಕೊಟ್ಟಿದ್ದಾರೆ. ಜರ್ಮನಿಯಲ್ಲಿ ರೆಸ್ಟೋರೆಂಟ್‌ ನಡೆಸುತ್ತಾ 33 ವರ್ಷಗಳಿಂದಲೂ ನೆಲೆಸಿರುವ ಮಹಿಳೆ ಗುಜರಾತ್‌ನ ಚನ್ಸಾದ್‌ನಲ್ಲಿ 71 ಎಕರೆ ಹೊಂದಿದ್ದರು. ಸುಮಾರು 30 ಸಾವಿರ ರೂ. ಮೌಲ್ಯದ ಭೂಮಿಯನ್ನು ಸರ್ಕಾರಕ್ಕೆ ಹಸ್ತಾಂತರಿಸುವುದಕ್ಕೆಂದೇ ಮಹಿಳೆ ಭಾರತಕ್ಕೆ ಆಗಮಿಸಿದ್ದರು. ಬುಲೆಟ್‌ ರೈಲು ಯೋಜನೆಗೆ ಇದು ಮೊದಲನೆಯ ಭೂಸ್ವಾಧೀನವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next