Advertisement

ಆಡದಿರುವುದೇ ಕ್ಷೇಮ: ಕೊಹ್ಲಿ

11:44 PM Jun 13, 2019 | Sriram |

ನಾಟಿಂಗ್‌ಹ್ಯಾಮ್‌: “ಪಂದ್ಯ ರದ್ದಾದ್ದರಿಂದ ಬಹಳ ಬೇಸರವಾಗಿದೆ’ ಎಂಬುದಾಗಿ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.”

Advertisement

ಪಂದ್ಯವನ್ನು ರದ್ದುಗೊಳಿಸಿದ ನಿರ್ಧಾರ ಸೂಕ್ತವೇ ಆಗಿದೆ. ಮಳೆ ನಿಂತರೂ ಔಟ್‌ಫೀಲ್ಡ್‌ಗೆ ಭಾರೀ ಹಾನಿಯಾದ್ದರಿಂದ ಆಟ ಅಸಾಧ್ಯವಾಗಿತ್ತು. ಇಂಥ ವೇಳೆಯಲ್ಲಿ ಕ್ರಿಕೆಟಿಗರು ಗಾಯಾಳಾಗುವುದನ್ನು ಯಾರೂ ಬಯಸುವುದಿಲ್ಲ. ಒಂದು ಅಂಕವಾದರೂ ಪರಾÌಗಿಲ್ಲ…’ ಎಂದು ಕೊಹ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next