Advertisement

ಮಂಗಳೂರು ಚಲೊ ಅಗತ್ಯವಿಲ್ಲ: ಖಾದರ್‌

12:35 PM May 01, 2017 | Team Udayavani |

ಮಂಗಳೂರು: ಖುರೇಶಿ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಚಲೋ ಕಾರ್ಯಕ್ರಮ ಅಗತ್ಯವಿಲ್ಲ ಎಂದು ಆಹಾರ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ. 

Advertisement

ಖುರೇಶಿ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ಖುರೇಶಿಗೆ ಅನ್ಯಾಯ ಆಗಿದೆಯೇ ಇಲ್ಲವೇ ಎನ್ನುವುದು ಸಿಐಡಿ ವರದಿ ಯಿಂದ ಗೊತ್ತಾಗುತ್ತದೆ. ಸಿಐಡಿ ವರದಿ ಬರುವ ಮೊದಲು  ಜನರಲ್ಲಿ ಗೊಂದಲ ಉಂಟು ಮಾಡುವ ಆವಶ್ಯಕತೆ ಇದೆಯೇ ಎನ್ನುವುದನ್ನು ಸಂಘಟಕರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಚಿವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಅಷ್ಟೊಂದು ಕಾಳಜಿ ಇದ್ದರೆ ಖುರೇಶಿ ಪ್ರಕರಣದ ಬಗ್ಗೆ ಪೊಲೀಸ್‌ ಇಲಾಖೆ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ದಾಖಲಿಸಬಹುದಲ್ಲ ಎಂದು ಖಾದರ್‌ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next