Advertisement

ಈ ಬೇಸಗೆಯಲ್ಲಿ ಕೇರಳದಲ್ಲಿ ಪವರ್‌ ಕಟ್‌ ಇಲ್ಲ : ಸಚಿವ ಮಾಣಿ

03:53 PM Feb 28, 2018 | Team Udayavani |

ತಿರುವನಂತಪುರ : ಮುಂಬರುವ ಬೇಸಗೆಯ ತಿಂಗಳುಗಳಲ್ಲಿ ಕೇರಳದಲ್ಲಿ  ವಿದ್ಯುತ್‌ ಕಡಿತ ಅಥವಾ ಲೋಡ್‌ ಶೆಡ್ಡಿಂಗ್‌ ಇರುವುದಿಲ್ಲ ಎಂದು ಕೇರಳ ಸರಕಾರ ಹೇಳಿದೆ. 

Advertisement

ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯ ಮತ್ತು ಕಠಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ವಿದುನ್ಮಂಡಳಿಗೆ ಮತ್ತು ಅದರ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿದ್ಯುತ್‌ ಸಚಿವ ಎಂ ಎಂ ಮಾಣಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. 

ಕೇರಳದಲ್ಲಿ ಪವರ್‌ ಕಟ್‌ ಮತ್ತು ಲೋಡ್‌ ಶೆಡ್ಡಿಂಗ್‌ ಇರಕೂಡದು ಎಂಬುದು ಆಳುವ ಎಲ್‌ಡಿಎಫ್ ಸರಕಾರದ ನೀತಿಯಾಗಿದೆ. ಅದಕ್ಕೆ ಅನುಗುಣವಾಗಿ ಹಿಂದಿನ ಯುಡಿಎಫ್ ಸರಕಾರದಡಿ ಬಾಕಿ ಇದ್ದ ವಿದ್ಯುತ್‌ ಉತ್ಪಾದನಾ ಯೋಜನೆಗಳನ್ನು ಎಲ್‌ಡಿಎಫ್ ಸರಕಾರ ಸಮರೋಪಾದಿಯಲ್ಲಿ ಪುನರಾರಂಭಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next