Advertisement

ಗುವಾಹಟಿಯಲ್ಲಿ 90 ದಿನಗಳ ನೋ ಹಾರ್ನ್ ಅಭಿಯಾನ ಆರಂಭ

12:13 PM Jan 25, 2018 | udayavani editorial |

ಗುವಾಹಟಿ : ಗುವಾಹಟಿಯಲ್ಲಿ 90 ದಿನಗಳ “ನೋ ಹಾರ್ನ್’ ಅಭಿಯಾನ ಆರಂಭವಾಗಿದೆ. ವಾಯು ಮಾಲಿನ್ಯದ ಬಗ್ಗೆ ಜನಜಾಗೃತಿ ಮೂಡಿಸುವುದೇ ಈ ಅಭಿಯಾನದ ಉದ್ದೇಶವಾಗಿದೆ.

Advertisement

ನೋ ಹಾರ್ನ್ ಅಭಿಯಾನಕ್ಕೆ ಚಾಲನೆ ನೀಡಿದ ಅಸ್ಸಾಂ ರಾಜ್ಯಪಾಲ ಜಗದೀಶ್‌ ಮುಖೀ ಅವರು ಪರಿಸರವನ್ನು ಶಬ್ದ ಮುಕ್ತವಾಗಿರಿಸುವಂತೆ ಪೌರರಿಗೆ ಕರೆ ನೀಡಿದರು.  

ಒಂದು ಮಿತಿಯೊಳಗೆ ನಮ್ಮ ಕಿವಿಯು ಶಬ್ದ ಮಾಲಿನ್ಯವನ್ನು ಸಹಿಸಿಕೊಳ್ಳಬಲ್ಲುದು. ಆದರೆ ಶಬ್ದ ಮಾಲಿನ್ಯ ಮಿತಿ ಮೀರಿದಾಗ ಅದರಿಂದ ಜನರಿಗೆ ನಾನಾ ಬಗೆಯ ಕಾಯಿಲೆಗಳು ಉಂಟಾಗುತ್ತವೆ. ನಮ್ಮ ಪರಿಸರದಲ್ಲಿನ ಶಬ್ದವನ್ನು ನಾವು ಕಡಿಮೆ ಮಾಡಲು ಯತ್ನಿಸಿದರೆ ಮಾತ್ರವೇ ನಮ್ಮ ಆರೋಗ್ಯ ಉಳಿದೀತು’ ಎಂದವರು ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next